ಭಾರತ-ಪಾಕ್ ಯುದ್ಧ, ಪಾಕ್ ನ ನಾಶ ಖಚಿತ! :ನಿಜವಾಗುತ್ತ ಬಾಬಾ ವಂಗಾ ಹೇಳಿದ್ದ ಆ ಭವಿಷ್ಯ: ಸಾಯೋ ಮೊದಲು ಇವರು ಹೇಳಿದ್ದೇನು?

ವಿಶ್ವದಾದ್ಯಂತ ತಮ್ಮ ಭವಿಷ್ಯವಾಣಿಯ ಮೂಲಕ ಇವರು ಈ ಹಿಂದೆ ಸಂಕಲನ ಮೂಡಿಸಿದ್ದರು, ಹೇಳಿದ್ದ ಬಹುತೇಕ ಭವಿಷ್ಯವಾಣಿಗಳೆಲ್ಲಾ ನಿಜವಾದಾಗ ಇಡೀ ಜಗತ್ತೇ ಇವರ ಭವಿಷ್ಯವಾಣಿಯತ್ತ ತಿರುಗಿ ನೋಡಿದ್ದರು. ಹೌದು ಅವರೇ ಬಾಬಾ ವಂಗಾ. ಇವರು ಈವರೆಗೆ ಎರಡನೆಯ ಮಹಾಯುದ್ದದಿಂದ ಹಿಡಿದು, ಅಮೇರಿಕಾ ಮೇಲಿನ ದಾಳಿ ಮತ್ತು ಇಂದಿರಾಗಾಂಧಿ ಸಾವಿನವರೆಗೆ ಹೇಳಿದ್ದ ಭವಿಷ್ಯವೆಲ್ಲಾ ನಿಜವಾಗಿದ್ದು. ಇದೀಗ ಬಾಬಾ ವಂಗಾ ಸಾಯುವ ಮುನ್ನ ಹೇಳಿದ್ದ ಭವಿಷ್ಯವಾಣಿಯ ಕುರಿತು ಚರ್ಚೆ ಶುರುವಾಗಿದೆ. ಮುಂದೊಂದು ದಿನ ಭಾರತ-ಪಾಕ್ ಯುದ್ಧ ನಡೆಯಲಿದೆ ಈ ಯುದ್ಧದಲ್ಲಿಇಸ್ಲಾಮಿಕ್ ದೇಶದ […]

ಮಾನವನ ದೇಹಕ್ಕೆ  ಹಂದಿ ಲಿವರ್ ಅಳವಡಿಸಿ ಅದ್ಬುತವನ್ನೇ ಸೃಷ್ಟಿಸಿದ್ರು ಚೀನಾ ವೈದ್ಯರು.

ವುಹಾಂಗ್: ಚೀನಾದ ವೈದ್ಯರು ಹಲವು ಯಶಸ್ವಿ ಪ್ರಯೋಗ ಮಾಡುವಲ್ಲಿ ಸಂಶೋಧನೆ ಮಾಡುತ್ತಲೇ ಬಂದಿದ್ದಾರೆ. ಅಂತಹ ಇನ್ನೊಂದು ಐತಿಹಾಸಿಕ ಅದ್ಬುತವೊಂದನ್ನು ಈಗ ಮತ್ತೆ ಸಾಧಿಸಿದ್ದಾರೆ ಅದೆಂದರೆ  ಮಾನವನ ದೇಹಕ್ಕೆ  ಮೊದಲ ಬಾರಿಗೆ ಜೀನ್-ಸಂಪಾದಿತ ಹಂದಿಯ ಯಕೃತ್ತನ್ನು (Pig Liver) ಮಾನವ ದೇಹಕ್ಕೆ ಕಸಿ ಮಾಡಿ ಯಶಸ್ವಿಯಾದದ್ದು ಹೌದು. ಚೀನಾ ವೈದ್ಯರ ಈ ಪ್ರಯೋಜ ವೈದ್ಯಕೀಯ ಕ್ಷೇತ್ರದ ಅಚ್ಚರಿಗಳಲ್ಲೊಂದು ಎಂದು ಬಿಂಬಿಸಲಾಗುತ್ತಿದೆ. ಈ ಕಸಿ ಮೂಲಕ ಭವಿಷ್ಯದಲ್ಲಿ ಅಂಗಗಳ ದೊಡ್ಡ ಕೊರತೆಯನ್ನು ನೀಗಿಸಲು ಹಂದಿಯ ಅಂಗಗಳನ್ನು ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. […]

ಕಾಪುವಿನಲ್ಲಿ”ಕಾಪುದ ಅಪ್ಪೆ”ಭಕ್ತಿಗೀತೆಗಳ ವಿಡಿಯೋ ಸಾಂಗ್ ಬಿಡುಗಡೆ:

ಕಾಪುವಿನ ಮಾರಿಯಮ್ಮನ ಸನ್ನಿಧಿಯಲ್ಲಿ “ಕಾಪುದ ಅಪ್ಪೆ”ಭಕ್ತಿಗೀತೆಗಳ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಯಿತು. ಪ್ರತಾಪ್ ಶೆಟ್ಟಿ ನೀರೆ ಆರಂತಬೆಟ್ಟು ಇವರು ಭಕ್ತಿಗೀತೆಗೆ ಸಾಹಿತ್ಯ ಬರೆದಿದ್ದು, ಗಾಯಕಿ ಸಂಗೀತ ಬಾಲಚಂದ್ರ ಅವರು ಸುಮಧುರವಾಗಿ ಹಾಡಿದ್ದಾರೆ. ಉಳಿದಂತೆ ಮಿಕ್ಸಿಂಗ್ ನಲ್ಲಿ ಶರತ್ ಉಚ್ಚಿಲ, ವಿಡಿಯೋ ಎಡಿಟಿಂಗ್ ನಲ್ಲಿ ರವಿಕಿರಣ್ ಅವರು ಸಾಥ್ ನೀಡಿದ್ದಾರೆ. ಶೀತಲ್ ಪಿ ಕಾಪು ಅವರು ಪೋಸ್ಟರ್ ಸಹಕಾರ ನೀಡಿದ್ದಾರೆ. “ಕಾಪುದ ಅಪ್ಪೆ ನೋಡಲು ಈ ಲಿಂಕ್ ಕ್ಲಿಕ್ ಮಾಡಿ:

ಮೋಸ ಹೋಗ್ಬೇಡಿ, ಕಲರ್ ಫುಲ್ ಕಲ್ಲಗಂಡಿ ಬಂದಿದೆ : ನೀವು ಖರೀದಿಸುವ ಕಲ್ಲಂಗಡಿ ಹೇಗಿರಬೇಕು?

ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಹಣ್ಣುಗಳು ಈಗ ಆರೋಗ್ಯಕರವಾಗಿ ಉಳಿದಿಲ್ಲ, ಎಷ್ಟೋ ಹಣ್ಣುಗಳನ್ನು ರಾಸಾಯನಿಕ ಹಾಕಿಯೇ ಹಣ್ಣು ಮಾಡಲಾಗುತ್ತದೆ. ನೈಸರ್ಗಿಕವಾಗಿ ಬೆಳೆಸಿ ಹಣ್ಣಾದ ನಂತರ ಮಾರುವ ಬೆಳೆಗಾರರು ಕಡಿಮೆಯಾಗಿದ್ದಾರೆ. ಇದೀಗ ಮತ್ತೆ ಬೇಸಿಗೆ ಆವರಿಸಿದೆ, ಬೇಸಿಗೆಯ ದಾಹ ನೀಗಿಸಲು ಕಲ್ಲಂಗಡಿ ಹಣ್ಣು ಪೂರಕ. ಆದರೆ ಮಾರುಕಟ್ಟೆಯಲ್ಲಿ ಹೊಳೆಯುವ ಕಲ್ಲಂಗಡಿಗಳು ಬಂದಿದ್ದು ರಾಸಾಯನಿಕ ಹಣ್ಣಾವುದು? ನೈಸರ್ಗಿಕ ಹಣ್ಣು ಯಾವುದು ಎಂದು ಗೊತ್ತಾಗದ ಸ್ಥಿತಿ ಇದೆ. ಹಣ್ಣನ್ನು ಕತ್ತರಿಸಿದಾಗ ಒಳಭಾಗದ ಪದರ ಕೃತಕ ಕೆಂಪು ಬಣ್ಣದಲ್ಲಿದ್ದರೆ, ಆ ಹಣ್ಣಿಗೆ ಕೆಮಿಕಲ್ ಬಣ್ಣ […]

ತೆರೆಗೆ ಮೊದಲೇ ಸಖತ್ ಸದ್ದು ಮಾಡ್ತಿದೆ ಟಾಕ್ಸಿಕ್ ಸಿನಿಮಾ ! ಏನಿದೆ ಅಂತದ್ದು?

ಕೆಜಿಎಫ್ ಬಳಿಕ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆರೆಗೂ ಮೊದಲೇ ಈ ಸಿನಿಮಾ ಮಿಂಚಿನ ಸಂಚಾರ ಉಂಟು ಮಾಡ್ತಿದೆ. ಹೌದು, ಅಂದ ಹಾಗೆ  ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಜೊತೆ ಯಶ್ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಚಿತ್ರೀಕರಣಗೊಳ್ಳುತ್ತಿದ್ದು. ಆ ಕಾರಣಕ್ಕೆ ಸುದ್ದಿಯಲ್ಲಿದೆ. ಮತ್ತೊಂದ ವಿಶೇಷ ಅಂದ್ರೆ ಇದು ಭಾರತದ ಮೊದಲ ಬಿಗ್ ಬಜೆಟ್​ ಸಿನಿಮಾ ಇದಾಗಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿರುವುದು. ಈ ಮೂಲಕ […]