ಮಾ.21 ರಂದು ಮೂಡ್ಲಕಟ್ಟೆಯಲ್ಲಿ ಯಕ್ಷಗಾನ ಕಲಾವಿದರಿಗೆ ಯಕ್ಷ ಕುಸುಮ ಪ್ರಶಸ್ತಿ ಕಾರ್ಯಕ್ರಮ

ಕುಂದಾಪುರ: ಕಾಡಿನಕೊಂಡ ಮೂಡ್ಲಕಟ್ಟೆಯಲ್ಲಿ ದಿನಕರ ಮತ್ತು ರಾಜಶ್ರೀ ಬಳ್ಕೂರು ಇವರ ಮನೆಯ ನೂತನಗೃಹ ಪ್ರವೇಶದ ಪ್ರಯುಕ್ತ ಮಾ.21 ರಂದು ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳ ಮಾರಣಕಟ್ಟೆ ಇವರಿಂದ’ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ’ಎಂಬ ಯಕ್ಷಗಾನ ನಡೆಯಲಿದೆ. ಇದೇ ಸಂದರ್ಭ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೌಕೂರು ವಾದ್ಯವಾದಕ ಗೋಪಾಲ ದೇವಾಡಿಗ ಮತ್ತು ಮಾರಣ ಕಟ್ಟೆಮೇಳದ ಹಿರಿಯ ಕಲಾವಿದರಾದ ಕೊಳಾಳಿ ಕೃಷ್ಣ ಶೆಟ್ಟಿ, ನಂದೀಶ್ ಮೊಗವೀರಜನ್ನಾಡಿ, ಮೇಳದ ನೇಪಥ್ಯ ಕಲಾವಿದರಾದ ಮೊಳಳ್ಳಿ ರಮೇಶ ಮರಾಠ, ಗೋಳಿಹೊಳೆ ರಾಮ ನಾಯ್ಕಇವರನ್ನು […]