ಕೊನೆಗೂ ನಿಜವಾಯ್ತು ಮಂತ್ರದೇವತೆಯ ನುಡಿ : 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗ

ಮೂಡಬಿದ್ರೆ: ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ್ದಾರೆ. ಮಗ ಮರಳಿ ಮನೆಗೆ ಬಂದೇ ಬರುತ್ತಾನೆ ಎಂದು ಕೆಲವು ಸಮಯದ ಹಿಂದೆ ಮಂತ್ರದೇತೆ ನೀಡಿದ್ದ ಅಭಯ ನಿಜವಾಗಿದ್ದು ಕುಟುಂಬದವರು ಸಂತಸಗೊಂಡಿದ್ದಾರೆ. ಹೌದು ಇಂತಹ ಘಟನೆಗೆ ಸಾಕ್ಷಿಯಾದದ್ದು ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ. ಈ ಗ್ರಾಮದ ಚಂದ್ರಶೇಖರ್ ಎನ್ನುವ ವ್ಯಕ್ತಿ ಕಳೆದ 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಹೀಗೆ ಹೋದವರು ಸುಮಾರು 7 ತಿಂಗಳು ಮಾತ್ರ ಮನೆಯವರಿಗೆ ಪತ್ರದ ಮೂಲಕ […]
ದೀಪಿಕಾ ಎದೆಯ ಬಗ್ಗೆ ಜಾಹೀರಾತು ನಿರ್ದೇಶಕ ಹೇಳಿದ ಆ ಕೆಟ್ಟ ಡೈಲಾಗ್ ! ಕೊನೆಗೆ ದೀಪಿಕಾ ಮಾಡಿದ್ದೇನು?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ದೀಪಿಕಾ ಅಭಿಮಾನಿಗಳು ಸಖತ್ ಥ್ರಿಲ್ಲ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮ್ಮ ಜೀವನದಲ್ಲಾದ ಘಟನೆಯೊಂದರ ಕುರಿತು ಓಪನ್ ತಾಕ್ ಕೊಟ್ಟಿದ್ದಾರೆ ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ದೀಪಿಕಾ ಒಳಉಡುಪು ಉತ್ಪನ್ನದ ಕುರಿತು ಒಂದು ಜಾಹೀರಾತಿನ ಫೋಟೋ ಶೂಟ್ ಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಾಗ ಅಲ್ಲಿದ್ದ ಜಾಹೀರಾತು ನಿರ್ದೇಶಕರು, ಲೈಂಗಿಕವಾಗಿ ಕಮೆಂಟ್ ಮಾಡಿದ್ದು ದೀಪಿಕಾಗೆ ತೀರಾ […]
ಕನ್ನಡಿಗರ ತೀವ್ರ ಆಕ್ರೋಶಕ್ಕೆ ಉಲ್ಟಾ ಹೊಡೆದ ಸೋನು ನಿಗಮ್! ಹೊಸ ಹೇಳಿಕೆ ಏನು?

ನಿನ್ನೆಯಿಂದ ತಾನು ನೀಡಿದ ಹೇಳಿಕೆಯ ಕಾರಣಕ್ಕೆ ಗಾಯಕ ಸೋನು ನಿಗಮ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗುತ್ತಲೇ ಇದ್ದಾರೆ. ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಈ ಗಾಯಕ ಇದೀಗ ತನ್ನ ಮಾತುಗಳನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ಸೋನು ನಿಗಮ್ ತನ್ನ ಹೇಳಿಕೆಯ ಟೋನ್ ಬದಲಿಸಿಕೊಂಡಿದ್ದಾರೆ. ಕನ್ನಡ ಕನ್ನಡ ಎಂದು ಪ್ರೀತಿಯಿಂದ ಕರೆಯುವುದಕ್ಕೂ, ಕನ್ನಡ ಕನ್ನಡ ಎಂದು ಧಮ್ಕಿ […]
ಈ ಬೇಸಿಗೆ ರಜೆಯಲ್ಲಿ ಮಕ್ಕಳ ಮೊಗದಲ್ಲಿ ಖುಷಿಯ ನಗು ಅರಳಿಸಿ ಪ್ಲೀಸ್! ಮಕ್ಕಳನ್ನು ಖುಷಿಯಾಗಿರಿಸಲು ನೀವೇನ್ ಮಾಡ್ಬೇಕು?

ಮತ್ತೆ ಬಂದಿದೆ ಬೇಸಿಗೆ ರಜೆ. ಬೇಸಿಗೆ ರಜೆ ಬಂದಾಗಲೆಲ್ಲಾ ಬಹುತೇಕ ಹೆತ್ತವರಿಗೆ ತಮ್ಮ ಕೆಲಸಗಳ ನಡುವೆ ಮಕ್ಕಳನ್ನು ಮನೆಯಲ್ಲಿಯೇ ನೋಡಿಕೊಳ್ಳುವುದು ಹೇಗೆ ಅನ್ನುವ ಚಿಂತೆ ಮೂಡಿಯೇ ಮೂಡುತ್ತದೆ.ರಜೆ ಎನ್ನುವುದು ಮಕ್ಕಳು ರಿಲ್ಯಾಕ್ಸ್ ಆಗಿ ಖುಷಿಯಿಂದ ಕಳೆಯಲು ಇರುವ ಅದ್ಬುತ ಕ್ಷಣ.ಈ ರಜೆಯಲ್ಲಿ ಮಕ್ಕಳು ಎಂದಿಗೂ ಮರೆಯದಂತಹ ಸುಂದರ ಅನುಭವಗಳನ್ನು ತಮ್ಮದಾಗಿಸಿಕೊಂಡರೆ ಬದುಕಿನಲ್ಲಿ ಮುಂದೆಯೂ ಖುಷಿಯಾಗಿ ಬದುಕಬಲ್ಲರು. ಬನ್ನಿ ನಿಮ್ಮ ಮಕ್ಕಳನ್ನು ಈ ಬೇಸಿಗೆಯಲ್ಲಿ ಖುಷಿಯಾಗಿರಿಸಲು ನೀವೇನು ಮಾಡ್ಬೇಕು ಎನ್ನುವ ಕುರಿತು ನಾವೊಂದಷ್ಟು ಟಿಪ್ಸ್ ಕೊಡ್ತೇವೆ ಪ್ರಕೃತಿಯ ಜೊತೆ […]
“ನಿಂಗೆ ಜಗತ್ತಿನೆಲ್ಲೆಡೆ ಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಸಂಚು ರೂಪಿಸುತ್ತಿದ್ದಾರೆ”: ರಿಷಬ್ ಗೆ ದೈವ ಹೇಳಿದ್ದೇನು?

ಮಂಗಳೂರು: ಇನ್ನೇನು ಇದೇ ವರ್ಷ ಕಾಂತಾರ 2 ಬಿಡುಗಡೆಗೆ ಸಿದ್ದವಾಗಿರುವ ಹೊತ್ತಲ್ಲಿ ನಟ ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ಪಂಜುರ್ಲಿ ನೇಮವೊಂದಲ್ಲಿ ಭಾಗವಹಿಸಿದ್ದರು. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಕುಟುಂಬ ಸಮೇತ ರಿಷಬ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಿಷಬ್ ಅವರು ತಮ್ಮ ಕೆಲವು ಸಂಗತಿಗಳನ್ನು ದೈವದ ಬಳಿ ಹೇಳಿಕೊಂಡಾಗ “ಜಗತ್ತಿನೆಲ್ಲೆಡೆ ನಿನಗೆಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಸಂಚು ಮಾಡುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ […]