ಕುಂದಾಪುರ :ಗಾಯಾಳು ಬಾಷಾಗೆ ಧನ ಸಹಾಯ

ಕುಂದಾಪುರ : ಇತ್ತೀಚೆಗೆ ಎಡಕಾಲಿನ ಪಾದದ ಮೇಲೆ ಬಸ್ಸಿನ ಚಕ್ರವೊಂದು ಚಲಿಸಿ ಜರ್ಜರಿತರಾಗಿದ್ದ ಗಾಯಾಳು ಅನ್ವರ್ ಬಾಷಾ ಅವರ ಚಿಕಿತ್ಸೆಗಾಗಿ ದಾನಿಗಳಿಂದ ಸಗ್ರಹಿಸಿದ ೫೦,೦೦೦ ರೂಪಾಯಿಗಳನ್ನು ಕುಂದಾಪುರ ಪುರಸಭಾ ಸದಸ್ಯ ಅಬ್ಬು ಮಹ್ಮದ್ ಹಾಗೂ ಹೊಸ ಬಸ್ಸು ನಿಲ್ದಾಣದ ಪ್ರಮುಖ ಪಾರ್ಸೆಲ್ ವಿತರಕ ಸಿರಾಜ್ ಅವರು ಗಾಯಾಳು ಬಾಷಾ ಅವರ ಹೆಮ್ಮಾಡಿ ಸಂತೋಷ ನಗರದಲ್ಲಿರುವ ಮನೆಗೆ ಭೇಟಿ ನೀಡಿ ವಿತರಿಸಿದರು. ಕಳೆದ ಸುಮಾರು ಹದಿನೈದು ವರುಷಗಳಿಂದ ಕುಂದಾಪುರ ಬಸ್ಸು ನಿಲ್ದಾಣದಲ್ಲಿ ಪಾರ್ಸೆಲ್ ವಿತರಣೆ ಮಾಡುವ ಉದ್ಯೋಗದಲ್ಲಿ ಗುರ್ತಿಸಿಕೊಂಡಿರುವ […]