ಉಡುಪಿ: ಝೇಂಕಾರ ಟ್ರೂಪ್‌ನ ದಶಮಾನೋತ್ಸವ; ಗುರುವಂದನೆ.

ಉಡುಪಿ : ಉಡುಪಿ ತೆಂಕಪೇಟೆಯ ಯುವಕಲಾವಿದರ ಝೇಂಕಾರ ಟ್ರೂಪ್‌ನ 10 ನೇ ವಾರ್ಷಿಕೋತ್ಸವ ಜೂ.9 ರಂದು ಉಡುಪಿಯ ಪುರಭವನದಲ್ಲಿ ನಡೆಯಿತು. ಗುರುವಂದನೆ ; ತಂಡದ ಸದಸ್ಯರಿಗೆ ಸಂಗೀತ ವಿದ್ಯೆ ಕಲಿಸಿಕೊಟ್ಟು ಸದಾ ಯುವ ಸಂಗೀತ ದಾರಿಗೆ ಪ್ರೋತ್ಸಹ ನೀಡುತ್ತಿರುವ ಗುರುಗಳಿಗೆ ಗುರುವಂದನೆಯ ಗೌರವ ಅರ್ಪಣೆ ನಡೆಯಿತು. ಗುರುಗಳಾದ ಸುಧೀರ್ ನಾಯಕ್ , ಶ್ರೀ ಶಂಕರ್ ಶೆಣೈ , ಸತ್ಯವಿಜಯ ಭಟ್ , ಮಾಧವ ಆಚಾರ್ಯ , ಮಹಾಬಲೇಶ್ವರ ಭಾಗವತ್ , ಸತ್ಯಚರಣ್ ಶೆಣೈ , ವಿಠ್ಠಲದಾಸ ಭಟ್ […]