ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನಿಂದ 78ನೇ ಸ್ವಾತಂತ್ರ್ಯ ದಿನಾಚರಣೆ.

ಉಡುಪಿ: ನಮ್ಮ ಜನ್ಮ ಭೂಮಿ ಭಾರತ ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಉಡುಪಿ ಜಿಲ್ಲಾಯುವ ಬ್ರಾಹ್ಮಣ ಪರಿಷತ್ತಿನಿಂದ ಬ್ರಾಹ್ಮಿ ಸಭಾಭವನದಲ್ಲಿ ಆ.15 ರಂದು ಮುಂಜಾನೆ ಅದ್ದೂರಿಯಿಂದ ನಡೆಯಿತು. ಸುಮಾರು 20 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ ತಾಯಿನಾಡಿಗಾಗಿ ಹೋರಾಡಿದ ಯೋಧ ಶ್ರೀಪತಿ ಭಟ್ ರವರು ಧ್ವಜಾರೋಹಣವನ್ನು ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. ಪಾಕಿಸ್ತಾನದ ಗಡಿ ಭಾಗದಲ್ಲಿ, ಹಿಮ ಪರ್ವತದ , ನೆರೆ ಪೀಡಿತ, ಪಾಕೃತಿಕ ವಿಕೋಪಗಳಿಗೆ ತುತ್ತಾದ ಪ್ರದೇಶಗಳಲ್ಲಿ ಬುಲ್ಡೋಜರ್ ಇತ್ಯಾದಿ ಯಂತ್ರಗಳನ್ನು […]