ಉಡುಪಿ:ವಸುಧೈವ ಕುಟುಂಬಕಂ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಇದರ ಉದ್ಘಾಟನೆ ಹಾಗೂ ಸೇವಾ ಸಮ್ಮಿಲನ ಕಾರ್ಯಕ್ರಮ

ಉಡುಪಿ:ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ (ರಿ) ಉಡುಪಿ ಇದರ ಉದ್ಘಾಟನೆ ಹಾಗೂ ಸೇವಾ ಸಮ್ಮಿಲನ ಕಾರ್ಯಕ್ರಮ 29/12/2024 ಭಾನುವಾರದಂದು ಸ್ಪಂದನ ಆಶ್ರಮದ ವಿಶೇಷ ಮಕ್ಕಳೊಂದಿಗೆ ಹಾಗೂ ವಿವಿಧ ಕ್ಷೇತ್ರದ ಸಮಾಜ ಸೇವಕರೊಂದಿಗೆ ಸೀ ಬರ್ಡ್ ರೆಸಾರ್ಟ್‌ ಬೆಳ್ಳಂಪಳ್ಳಿ ಅತ್ರಾಡಿ ಯಲ್ಲಿ ನಡೆಸಲಾಯಿತು. ಸ್ಪಂದನದ ಮಕ್ಕಳಿಗೆ ಅಗತ್ಯ ವಿರುವ ಬಟ್ಟೆ ಪರಿಕರ ನೀಡಲಾಯಿತು. ಸಮಾಜ ಸೇವಕರಾದ ತನುಲಾ ಹೊಸಬೆಳಕು ಆಶ್ರಮ, ವಿಷು ಶೆಟ್ಟಿ ಅಂಬಲ್ಪಾಡಿ, ಜನಾರ್ಧನ್ ಸ್ಪಂದನ ಆಶ್ರಮ,ನಿತ್ಯಾನಂದ ಒಳ ಕಾಡು, ವಿನಯ ಚಂದ್ರ ಭಾಗವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಸಾದ್ […]