ಉದ್ಯಾವರ ಮಾತೃ ಮಂಡಳಿ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ

ಉಡುಪಿ: ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ) ಪಿತ್ರೋಡಿ ಉದ್ಯಾವರ ಇವರ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆಯು ಶ್ರೀ ಶಂಭು ಶೈಲೇಶ್ವರ ದೇವಸ್ಥಾನ ಶಂಬುಕಲ್ಲು ಉದ್ಯಾವರದಲ್ಲಿ ಆಗಸ್ಟ್ 30ರ ಶುಕ್ರವಾರದಂದು ನಡೆಯಿತು. ಸುಮಂಗಲಿಯರೆಲ್ಲರೂ ಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದರು. ಪ್ರಕಾಶ್ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ವೇಳೆ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ನಯನಾ ಗಣೇಶ್, ಕೋಶಧಿಕಾರಿಗಳಾದ ಸುಮತಿ ಯು.ಮೈಂದನ್ ಪದಾಧಿಕಾರಿಗಳಾದ, ಲೀಲಾ ಭಾಸ್ಕರ್, ಗುಲಾಬಿ ಸನಿಲ್, ಚಂದ್ರ ಭಾಸ್ಕರ್ , ಆಶಾ ಪ್ರೇಮಾ […]