ಉಡುಪಿ:ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ಉದಯ ನಾಯ್ಕ್ ಅಧ್ಯಕ್ಷರಾಗಿ ಆಯ್ಕೆ.

ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ( ಉಡುಪಿ ಜಿಲ್ಲೆಗೆ) ಅಧ್ಯಕ್ಷರಾಗಿ ಆಯ್ಕೆ. ಕೇಂದ್ರೀಯ ಮಂಡಳಿ ಕಾರ್ಯಕಾರಿಣಿ ಸಭೆಯಲ್ಲಿ ಸ್ಥಾಪಕರು ಬಾಲಕೃಷ್ಣ ರೈ ಕೆ / ಜನರಲ್ ಸೆಕ್ರೆಟರಿ ಡಾ. ಕೇಶವ್ಎಸ್ /CEO ಶಿವರಾಜು ಬಿ ಐಯಾರ್ , ಇವರ ಉಪಸ್ಥಿತಿಯಲ್ಲಿ ಮಂಗಳೂರಿನ ಕೆನರಾ ಕ್ಲಬ್ ಹಾಲ್ ನಲ್ಲಿ ಎಕ್ಸಿಕ್ಯೂಟಿವ್ ಮೀಟ್ ನಲ್ಲಿ ಆಯ್ಕೆ ಮಾಡಿರುತ್ತಾರೆ. ಜೆಸಿಐ ಇಂಡಿಯಾದ ವಲಯ ತರಬೇತುದರಾಗಿ, ಎಚ್. ಆರ್. ಎಫ್. ಐ ನಲ್ಲಿ ನಿರ್ದೇಶಕ, ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ […]