ಉಡುಪಿ:ತ್ರಿಶಾ ವಿದ್ಯಾ ಪಿಯು ಕಾಲೇಜಿನಲ್ಲಿ ಕಾರ್ಯಗಾರ : “ಪಿಯುಸಿ ನಂತರ ಮುಂದೇನು ?”

ಉಡುಪಿ:ಪಿಯುಸಿ ನಂತರ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಕ್ಷೇತ್ರದಲ್ಲಿ ಮುಂದೆ ಅವಕಾಶಗಳಿವೆ ಅನ್ನುವುದನ್ನು ತಿಳಿಯುವುದು ಅವಶ್ಯಕ ಎನ್ನುವ ನಿಟ್ಟಿನಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ “ಪಿಯುಸಿ ನಂತರ ಮುಂದೇನು?” ಎಂಬ ಕಾರ್ಯಾಗಾರವನ್ನು ಡಿಸೆಂಬರ್ 12 ರಂದು ಶ್ರೀಮತಿ ಶಾರದಾ ವಾಸುದೇವ ಕಿಣಿ ಕಲಾ ಭವನ ಕಟಪಾಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ರವರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಬೇಕಾದ ಸಲಹೆ ಸೂಚನೆಗಳನ್ನು ಹೇಳಿದರು. ತ್ರಿಶಾ ಕ್ಲಾಸಸ್ ನ ಬೋಧಕರಾದ […]