ಫೆ.20ರಿಂದ ತಾಂಗದಗಡಿ ವೀರ ಮಾರುತಿ ವ್ಯಾಯಾಮ ಶಾಲೆಯ ದಶಮ ವರ್ಧಂತಿ, ಸುವರ್ಣ ಸಂಭ್ರಮ ಹಾಗೂ ತಾಲೀಮು ಗೊಬ್ಬುದ ಪಂಥ

ಉಡುಪಿ: ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ತರುಣ ಕಲಾ ವೃಂದ ಹಾಗೂ ಸುವರ್ಣ ಮಹೋತ್ಸವ ಸಮಿತಿ ತಾಂಗದಗಡಿ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಆಂಜನೇಯ ಸಹಿತ ಗಣಪತಿ ದೇವರ ಪುನರ್ ಪ್ರತಿಷ್ಠಾಪನೆಯ ದಶಮ ವರ್ಧಂತಿ ಹಾಗು ಸಂಸ್ಥೆಯ ಸುವರ್ಣ ಸಂಭ್ರಮವು ಫೆ.20 ರಿಂದ ಫೆ.22ರವರೆಗೆ ತಾಂಗದಗಡಿ ಆಂಜನೇಯ ಗುಡಿಯ ಬಯಲು ಮಂಟಪದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಗೌರವ ಸಲಹೆಗಾರ ಸದಾನಂದ ನಾಯಕ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, […]