ಶ್ರೀ ಗೋಪಾಲಕೃಷ್ಣ ಮಂದಿರ ಮುಂಡ್ಕಿನಜೆಡ್ಡು: ಆಗಸ್ಟ್ 26 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ

ಉಡುಪಿ: ಶ್ರೀ ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಆಗಸ್ಟ್ 26 ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ ಜರುಗಲಿದೆ. ಆಗಸ್ಟ್ 27 ಮಂಗಳವಾರ ಅಪರಾಹ್ನ ಗಂಟೆ 3.00ರಿಂದ ವಿಟ್ಲ ಪಿಂಡಿ ಪ್ರಯುಕ್ತ ಈ ಕೆಳಗಿನ ವಿವಿಧ ಸ್ಪರ್ಧೆಗಳು ಜರಗಲಿವೆ ರಸಪ್ರಶ್ನೆ:ಪ್ರಾಥಮಿಕ ಶಾಲಾ ವಿಭಾಗಪ್ರೌಢ ಶಾಲಾ ವಿಭಾಗ ಸಂಗೀತ ಕುರ್ಚಿ:ಪ್ರಾಥಮಿಕ ಬಾಲಕರುಪ್ರಾಥಮಿಕ ಬಾಲಕಿಯರುಪ್ರೌಢ ಬಾಲಕರುಪ್ರೌಢ ಬಾಲಕಿಯರುಮಹಿಳೆಯರುಪುರುಷರು ಚಮಚ ಲಿಂಬೆ ಓಟ:ಮಹಿಳೆಯರಕಿರಿಯ ವಿಭಾಗ (ಪ್ರಾಥಮಿಕ)ಹಿರಿಯ ವಿಭಾಗ (ಸಾಮಾನ್ಯ) ಇಡ್ಲಿ ತಿನ್ನುವುದು:ಪ್ರೌಢ ಶಾಲಾ ಬಾಲಕರುಪ್ರೌಢ ಶಾಲಾ ಬಾಲಕಿಯರುಮಹಿಳೆಯರುಪುರುಷರು ಆನೆಗೆ […]