ಉಡುಪಿ: ಎಸ್.ಎಫ್. ಬ್ಯಾಟರಿಸ್ ಪವರ್‌ ಬೇ ಶೋರೂಮ್ ಉದ್ಘಾಟನೆ

ಉಡುಪಿ: ಉಡುಪಿ ಕಲ್ಸಂಕ ರಸ್ತೆಯ ಸಿಟಿ ಬಸ್ ನಿಲ್ದಾಣದ ಸಮೀಪ‌ದ ಸಬ್ಸನ್ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ನೂತನ ಎಸ್.ಎಫ್. ಬ್ಯಾಟರಿಸ್ ಪವರ್‌ ಬೇ ಶೋರೂಮ್ ಉದ್ಘಾಟನೆಗೊಂಡಿತು. ಕೆನರಾ ಬ್ಯಾಂಕ್ ಬ್ರಹ್ಮಗಿರಿ‌ ಶಾಖೆಯ ವ್ಯವಸ್ಥಾಪಕಿ ಎನ್. ಅರ್ಚನಾ ಅವರು ನೂತನ ಶೋರೂಮ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಂತೋಷ್ ಪವಾರ್, ಹಿರಿಯ ಪ್ರಾಂತ ಕಾರ್ಯನಿರ್ವಾಹಕ ಪ್ರತಾಪ್ ಎ.ಎನ್, ಸೇವಾ ಇಂಜಿನಿಯರ್ ಗಜಾನನ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೋರೂಮ್ ಮಾಲೀಕ ಪ್ರಶಾಂತ್ ರಾವ್ ಹಾಗೂ ಸಂಧ್ಯಾ […]