ಉಡುಪಿ: ಮಂಚಿ ಕುಮೇರಿಯ ಮಾಶಾಸನ ಫಲಾನುಭವಿ ಪ್ರಮೀಳಾ ಅವರಿಗೆ ‘ವಾತ್ಸಲ್ಯ ಮನೆ’ ಹಸ್ತಾಂತರ.

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ.) ವತಿಯಿಂದ ಉಡುಪಿ ತಾಲೂಕಿನ ಮಣಿಪಾಲ ವಲಯದ ಮಂಚಿ ಕುಮೇರಿಯ ಮಾಶಾಸನ ಫಲಾನುಭವಿ ಪ್ರಮೀಳಾ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತ ನಡೆಯಿತು. ಪ್ರಮೀಳಾ ಅವರು ಅತ್ಯಂತ ಸಂಕಷ್ಟದಲ್ಲಿದ್ದು ಯೋಜನೆಯ ವತಿಯಿಂದ ಪ್ರತೀ ತಿಂಗಳು ರೂ.1,000 ಮಾಶಾಸನ ಹಾಗೂ ‘ವಾತ್ಸಲ್ಯ’ ಆಹಾರ ಮಿಕ್ಸ್ ಪಡೆಯುತ್ತಿದ್ದರು. ಪ್ರಮೀಳಾ ಅವರಿಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲದೇ ಇರುವುದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ವಾತ್ಸಲ್ಯ ಮನೆ’ಯನ್ನು ನಿರ್ಮಿಸಿ […]