ಮೇ.4, ಮತ್ತು 5 ರಂದು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ 30ನೇ ವರ್ಷದ ಸಂಭ್ರಮಾಚರಣೆ ಮತ್ತು ರಜತ ಮಹೋತ್ಸವ ಕಾರ್ಯಕ್ರಮ

ಉಡುಪಿ: ಗಾಂಧಿ ಆಸ್ಪತ್ರೆ ಉಡುಪಿ ಇದರ 30ನೇ ವರ್ಷದ ಸಂಭ್ರಮಾಚರಣೆ ಮತ್ತು ಪಂಚಮಿ ಟ್ರಸ್ಟ್ (ರಿ.) ಇದರ ರಜತ ಮಹೋತ್ಸವ ಕಾರ್ಯಕ್ರಮವು ಮೇ.4 ಮತ್ತು 5 ರ ಭಾನುವಾರ ಮತ್ತು ಸೋಮವಾರದಂದು ಸಂಜೆ 5:00 ಯಿಂದ ಆರಂಭವಾಗಲಿದೆ. ಮೇ 4 2025, ಭಾನುವಾರದಂದು ಪಂಚಮಿ ಟ್ರಸ್ಟ್ (ರಿ.)ಇದರ ರಜತ ಮಹೋತ್ಸವದ ಅಂಗವಾಗಿ ನಾದಲಹರಿ ಕಾರ್ಯಕ್ರಮವನ್ನು ಮನು, ಮಧ್ವ, ಸುಮೇದ, ಅರ್ಪಿತಾ ಇವರು ಪ್ರಸ್ತುತ ಪಡಿಸಲಿದ್ದಾರೆ. ವಯೋಲಿನ್ ಕಚೇರಿಯನ್ನು ಖ್ಯಾತ ಬಾಲ ಪ್ರತಿಭೆ ಕು.ಗಂಗಾ ಶಶಿಧರನ್ ಗುರುವಾಯೂರು ಇವರು […]