ಶ್ರೀ ಗೋಪಾಲಕೃಷ್ಣ ಸನ್ನಿಧಿ ಕಲ್ಲಮಠ ಪುತ್ತಿಗೆಯಲ್ಲಿ ನಿಧಿ ಕುಂಭ ಸ್ಥಾಪನೆ, ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ: ಪೆರ್ಡೂರು ಗ್ರಾಮದ ಪುತ್ತಿಗೆಯ ಕಲ್ಲಮಠವು ಸುಮಾರು 650 ವರ್ಷಗಳ ಇತಿಹಾಸ ಹೊಂದಿದ್ದು ಜೀರ್ಣೋದ್ಧಾರದವಾಗಬೇಕಿದ್ದು ಆ ಪ್ರಯುಕ್ತ ದಿನಾಂಕ ಮಾ.3 ರಂದು ಪ್ರಥಮ ಬಾರಿಗೆ ಶ್ರೀ ಕೃಷ್ಣ ದೇವರ ಪೂಜಾದೀಕ್ಷೆಯನ್ನು ಸ್ವೀಕರಿಸಲಿರುವ ಭಾವೀ ಪರ್ಯಾಯ ಪೀಠಾಧಿಪತಿಗಳಾದ ಮತ್ತು ಶ್ರೀ ಮಠದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಪಾದಂಗಳರವರು ಶೀರೂರು ಮಠ ಉಡುಪಿ ಇವರ ದಿವ್ಯಹಸ್ತದಿಂದ ಸಂಪ್ರದಾಯದಂತೆ ಸರ್ವರ ಉಪಸ್ಥಿತಿಯಲ್ಲಿ ನಿಧಿ ಕುಂಭ ಸ್ಥಾಪನೆಯೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ಟ್ರಸ್ಟ್ ಮತ್ತು […]