ವಿದ್ಯಾರ್ಹತೆ, ಜವಾಬ್ದಾರಿ ಇಲ್ಲದೆ ಕೈ ತುಂಬಾ ಸಂಬಳ ಪಿಂಚಣಿ ಬೇಕಾ ಸಂಸತ್ತು ಎಸೆಂಬ್ಲಿ ಸದಸ್ಯರಾಗಿ ಬಿಡಿ.ಅಷ್ಟೇ ಸಾಕು:ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಸಾಮಾನ್ಯ ಒಬ್ಬ ಸರಕಾರಿ ನೌಕರನಾಗಬೇಕಾದರೆ ಒಂದು ಕನಿಷ್ಠ ವಿದ್ಯಾರ್ಹತೆ ಬೇಕೇ ಬೇಕು.ಸರಕಾರಿ ನೌಕರ ಅಂದ ಮೇಲೆ ಆತನಿಗೊಂದಿಷ್ಟು ಕೆಲಸದ ಜವಾಬ್ದಾರಿ ಶಿಸ್ತು ನಿಯಮ ಸಂಯಮಗಳ ಒಂದು ಚೌಕಟ್ಟುವಿರುತ್ತದೆ.ಆತನಿಗೆ ನೀಡುವ ಸಂಬಳವು ಅಷ್ಟೇ ಅವನ ವಿದ್ಯಾರ್ಹತೆ ಅನುಭವ ಸೇವಾ ಅವಧಿಯನ್ನು ಪರಿಗಣಿಸಿ ನಿರ್ಧರಿಸಲ್ಪಡುತ್ತದೆ.ಆತನ ನಿವೃತ್ತಿಯ ಅನಂತರದ ಪಿಂಚಣಿಯೂ ಅಷ್ಟೇ ಅದು ಕೂಡಾ ಆತನ ಸೇವಾ ಅವಧಿ ಮಾತ್ರವಲ್ಲ ಆತನಿಗೆ ಹೊಸ ಪಿಂಚಣಿ ಬೇಕಾ ಹಳೆ ಪಿಂಚಣಿ ಅನ್ನುವುದಕ್ಕೂ ಸರಕಾರದ ಕಾನೂನಿನ ಚೌಕಟ್ಟು ಇದೆ. ಒಂದು ವೇಳೆ ಸೇವಾ ನಿವೃತ್ತಿಯಾದ […]