ಉಡುಪಿ:ಉಚಿತ ದಂತ ಚಿಕಿತ್ಸಾ ಶಿಬಿರ

ಉಡುಪಿ:ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಉಡುಪಿ ಇಂದ್ರಾಳಿ , ಹಾಗೂ ಜಯಂಟ್ಸ್ ಗ್ರೂಪ್ ಉಡುಪಿ , ಮಣಿಪಾಲ್ ಕೆ.ಎಮ್. ಸಿ ಆಸ್ಪತ್ರೆ ದಂತ ನುರಿತ ವೈದ್ಯರ ಜಂಟಿ ಆಶ್ರಯದಲ್ಲಿ ದಿನಾಂಕ ಜ 05 ಶನಿವಾರ ಬೆಳ್ಳಿಗೆ 9 ರಿಂದ ಮದ್ಯಾಹ್ನ 1 ವರಗೆ ರೈಲ್ವೆ ನಿಲ್ದಾಣ ರಸ್ತೆ ಇಂದ್ರಾಳಿ ಲಯನ್ಸ್ ಭವನ ” ಜಯಸಿಂಹ ” ಇಂದ್ರಾಳಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಯುವ ಉದ್ಯಮಿ ರಾಜಶೇಖರ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ […]