ಉಡುಪಿಯ ದೇವಸ್ಥಾನಗಳಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಹಕಾರ: ‘ಉಡುಪಿ ದರ್ಶನ’ ವತಿಯಿಂದ ಅಭಿಯಾನ.

ಉಡುಪಿ: ಉಡುಪಿ ಜಿಲ್ಲೆಯ ಪೌರಾಣಿಕ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಪವಿತ್ರ ದೀಪೋತ್ಸವದ ಸಜ್ಜುಗಳು ನಡೆಯುತ್ತಿವೆ. ಈ ಹಿನ್ನೆಲೆ ‘ಉಡುಪಿ ದರ್ಶನ’ ವತಿಯಿಂದ “ಬೆಳಕಿನ ದೀಪ ಬೆಳಗಿಸಿ – ಜೀವನವನ್ನೂ ಬೆಳಗಿಸಿ” ಎಂಬ ಆಶಯದೊಂದಿಗೆ ವಿಶೇಷ ದೇಣಿಗೆ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಜಿಲ್ಲೆಯ ದೇವಸ್ಥಾನಗಳಲ್ಲಿ ಸಾವಿರಾರು ಮಣ್ಣಿನ ದೀಪಗಳನ್ನು ಬೆಳಗಿಸಲು ಅಗತ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಒಂದು ದೇವಾಲಯಕ್ಕೆ 1008 ಮಣ್ಣಿನ ದೀಪಗಳು, 2000 ಹತ್ತಿ ಬತ್ತಿಗಳು ಹಾಗೂ 5 ಲೀಟರ್ ಎಳ್ಳೆಣ್ಣೆ ಒಳಗೊಂಡ ಒಂದು […]