ಉಡುಪಿ:(ಎ ಸಿ ಸಿ ಇ ಎ) ರಜತ ಮಹೋತ್ಸವ ಪ್ರಯುಕ್ತ ಮೀಟ್ & ಗ್ರೀಟ್ ಹಾಗೂ ಸೌಲಭ್ಯಗಳ ಮಾಹಿತಿ

ಉಡುಪಿ:ಅಸೋಸಿಯೇಷನ್ ಓಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಚಿಟೆಕ್ಟ್ಸ್ (ರಿ ) ಉಡುಪಿ ವತಿಯಿಂದ – ಸಂಸ್ಥೆಯ ರಜತ ಮೊಹೋತ್ಸವದ ಪ್ರಯುಕ್ತ ಮೀಟ್ & ಗ್ರೀಟ್ ಕಾರ್ಯಕ್ರಮ ಬುಧವಾರ ಕಡಿಯಾಳಿ ಹೋಟೆಲ್ ಓಷನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಮಂಗಳೂರಿನ ಎಸ್ ಎಸ್ ನಾಯಕ್ & ಅಸೋಸಿಯೇಟ್ಸ್ ಮುಖ್ಯಸ್ಥರಾದ ಸಿ ಎ ಎಸ್ ಎಸ್ ನಾಯಕ್ ರವರು ದೀಪ ಬೆಳಗಿಸಿ ಚಾಲನೆ ನೀಡಿ ಉಡುಪಿ ಪ್ರಗತಿ ಹೊಂದಲು ಎಂಜಿನಿಯರ್ಸ್ ಗಳ ಕೊಡುಗೆ ಅಪಾರವಾದದ್ದು. ಯುವ ಇಂಜಿನಿಯರ್ […]