ಕಾರ್ಕಳ ಶ್ರೀ ಶಂಕರ ಪ್ರತಿಷ್ಠಾನ(ರಿ.) ಪ್ರಸಾದ ಭವನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ         

ಉಡುಪಿ ಸೆ.16: ಕಾರ್ಕಳದ ಸಂಘದ ಕಛೇರಿ ಪ್ರಸಾದ ಭವನದಲ್ಲಿ ಸ್ಥಾನಿಕ ದ್ರಾವಿಡ  ಬ್ರಾಹ್ಮಣ ಸಂಘ ಕಾರ್ಕಳ ವಲಯದ ಶ್ರೀ ಶಂಕರ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯು ಸೆ.೧೨ ರಂದು ಅಪರಾಹ್ನ ನೆರವೇರಿತು. ಈ ಸಂದರ್ಭದಲ್ಲಿ  2019 -20 ನೇ ಸಾಲಿನಲ್ಲಿ ದ್ವಿತೀಯ .ಪಿ.ಯು.ಸಿ. ಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕು.ಪ್ರದೀಪ್ ರಾವ್ ಹೊಸ್ಮಾರ್,  ಕುಮಾರಿ ಪ್ರಜ್ಞಾಶ್ರೀ ಹೆಬ್ಬಾರ್ ಬೈಲೂರು, ಕು.ಸುಜನ್ ರಾವ್ ಕಾರ್ಕಳ, ಹಾಗೂ ಕುಮಾರಿ.ಅನನ್ಯ ಹೆಬ್ಬಾರ್ ಕಬ್ಬಿನಾಲೆ, ಮತ್ತು  ಎಸ್.ಎಸ್.ಎಲ್.ಸಿ.ಯ ಕು.ಕಾರ್ತಿಕ್ ಹೆಬ್ಬಾರ್ ಕಾರ್ಕಳ, ಹಾಗೂ ಕು.ಶ್ರೀವತ್ಸ ರಾವ್ […]