ಬೈರಂಪಳ್ಳಿ: ಶ್ರಮಿಕ ತರುಣರ ತಂಡದ ಉದ್ಘಾಟನಾ ಸಮಾರಂಭ

ಉಡುಪಿ: ಶ್ರಮಿಕ ತರುಣರ ತಂಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸರಕಾರಿ ಕಿರಿಯ ಶಾಲೆಯ ನ್ಯು ಕಲ್ಲಾಳ  ಬೈರಂಪಳ್ಳಿಯಲ್ಲಿ ನಡೆಯಿತು.  ಮುಖ್ಯ  ಮಹಾಲಸ ನಾರಾಯಣಿ ದೇವಸ್ಥಾನದ   ಧರ್ಮದರ್ಶಿ ಸುರೇಶ್ ಪೈ  ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ,ಶಶಿಕಲಾ ಪೂಜಾರಿ ಶಾಲಾ ಮುಖ್ಯೋಪಾಧ್ಯಾಯ ಉಮೇಶ್ ನಾಯಕ್ ಗ್ರಾ.ಪಂ ಸದಸ್ಯ  ಸಂತೋಷ ಕುಮಾರ್  ಬೈರಂಪಳ್ಳಿ, ಶ್ರಮಿಕ ತರುಣರ ತಂಡದ ವಿಜಯಕುಮಾರ್ ,ರಾಜು ಪೂಜಾರಿ, ಬೈರಂಪಳ್ಳಿಯ  ಗ್ರಾ.ಪಂ ಮಾಜಿ ಅಧ್ಯಕ್ಷೆ ವಿಜಯ ಭಟ್ ಉಪಸ್ಥಿತರಿದ್ದರು. ಆನಂದ ಪೂಜಾರಿ ಸ್ವಾಗತಿಸಿ […]