ಹರೀಶ್ ಬಂಗೇರ ಬಿಡುಗಡೆಗೆ ಉಡುಪಿ ಮಾನವ ಹಕ್ಕು ಪ್ರತಿಷ್ಠಾನದಿಂದ ನಡೆದಿದೆ ಸರ್ವ ಪ್ರಯತ್ನ: ಸೌದಿ ಸರಕಾರಕ್ಕೆ ದಾಖಲೆ ಕೊಡಲು ಸಿದ್ಧತೆ

ಕುಂದಾಪುರ:  ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಹರೀಶ್ ಬಂಗೇರ ಬಿಡುಗಡೆ ಪ್ರಯತ್ನ ನಡೆದಿದೆ. ಹರೀಶ್ ಪತ್ನಿ ಸುಮನಾ ಹಾಗೂ ಕುಟುಂಬದವರು ಮಂಗಳವಾರ ಉಡುಪಿ ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ್ ಶ್ಯಾನುಭಾಗ್ ಭೇಟಿ ಮಾಡಿ ಹರೀಶ್ ಫೇಸ್ಬುಕ್ ಅಕೌಂಟ್ ಫೇಕ್ ಎಂದು ನಿರೂಪಿಸಲಾಗುವ ಎಲ್ಲಾ ದಾಖಲಗೆಗಳ ಕಲೆ ಹಾಕಿದ್ದು, ಉಡುಪಿ ಪೊಲೀಸ್ ಇಲಾಖೆ ಎಲ್ಲಾ ಮಾಹಿತಿ ಸ್ಟೇಟ್ ಇಂಟಿಲಿಜೆನ್ಸ್ ಕಚೇರಿಗೆ ರವಾನಿಸಿದೆ. ಹರೀಶ್ ನಿರಪರಾದಿ ಎಂದು […]