“ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು” ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಕಾರ್ಕಳ: ಕಾರ್ಕಳ ಛತ್ರಪತಿ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು ಎನ್ನುವ ಲೇಖನ ಸ್ಪರ್ಧೆ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದು, ಇದರ ಸ್ಪರ್ಧಾ ಫಲಿತಾಂಶ ಹೀಗಿವೆ. ಪ್ರಥಮ: ನಿತಿನ್ ಪವಾರ್ ರಾಯಚೂರ. ದ್ವಿತೀಯ: ಮಹೇಶ್ ಹೈಕಾಡಿ ಹೆಬ್ರಿ. ತೃತೀಯ: ಜ್ಯೋತಿ w/o ಸುರೇಶ್ ಪೂಜಾರಿ ಕಾರ್ಕಳ. ಮೆಚ್ಚುಗೆಯ ಲೇಖನಗಳು: *ಕುಮಾರಿ ಅವನಿ ಉಪಾಧ್ಯಾಯ ಕಾರ್ಕಳ. *ಸಿಂಧೂರ ನಾಯಕ್ ಮಿಯಾರ್. *ಕುಮಾರಿ ಭಾಗ್ಯಶ್ರೀ ಕಾಂತಾವರ. *ಆದಿತ್ಯ ಮತ್ತು ಸುಜಾತಾ ಕಾರ್ಕಳ. ಸ್ಪರ್ಧೆಯಲ್ಲಿ 110 ಲೇಖನಗಳು ಸ್ವೀಕೃತವಾಗಿದ್ದು, […]