ಭಜರಂಗದಳವನ್ನು ನಿಷೇದಿಸುವ ಪ್ರಸ್ತಾಪವೇ ಇಲ್ಲ, ನಿಷೇಧಿಸಲು ಸಾಧ್ಯವೂ ಇಲ್ಲ: ಡಾ.ವೀರಪ್ಪ ಮೊಯಿಲಿ

ಉಡುಪಿ: ಭಜರಂಗದಳವನ್ನ ನಿಷೇಧಿಸುವ ಯಾವುದೇ ಪ್ರಸ್ತಾವನೆ ಕಾಂಗ್ರೆಸ್ ನಲ್ಲಿಲ್ಲ.ರಾಜ್ಯ ಸರಕಾರಕ್ಕೆ ಅಂತಹ ಸಂಘಟನೆಯನ್ನ ನಿಷೇಧಿಸುವ ಯಾವುದೇ ಹಕ್ಕು ಇರುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ವೀರಪ್ಪ ಮೊಯಿಲಿ ಅವರು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ಅವರು ಈ ಹೇಳಿಕೆ ನೀಡಿದರು. ವಲ್ಲಭಾಬಾಯಿ ಪಟೇಲ್ ಅವರನ್ನು ಬಿಜೆಪಿ ಈಗ ಆರಾಧನೆ ಮಾಡ್ತಾ ಇದೆ.ವಲ್ಲಭಾಬಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದ ವ್ಯಕ್ತಿ.ಆದರೆ ಅವರನ್ನು ನಿಷೇಧಿಸಿದ್ದನ್ನು ಜವಾಹರ್ ಲಾಲ್ ನೆಹರು ಅವರು ವಾಪಾಸ್ ಪಡೆದರು. ಸುಪ್ರೀಂ ಕೋರ್ಟ್ ದ್ವೇಷ […]