ಕುಂದಾಪುರ: ವೇದ ಗಣಿತ ಅಧ್ಯಯನ ವೇದಿಕೆಯಿಂದ ಪಿಎಂ ಕೇರ್ ಫಂಡ್ಗೆ ನೆರವು

ಕುಂದಾಪುರ: ಪಿಎಂ ಕೇರ್ ಫಂಡ್ಗೆ ವೇದಗಣಿತ ಅಧ್ಯಯನ ವೇದಿಕೆಯಿಂದ ಸಂಸದೆ ಶೋಭಾ ಕರಂದ್ಲಾಜೆ ಮೂಲಕ 5 ಲಕ್ಷ ರೂ.ಗಳ ನೆರವು ನೀಡಲಾಗಿದೆ. ವೈದ್ಯ ಡಾ| ಎಸ್.ಎನ್. ಪಡಿಯಾರ್ ಅವರು ತಮ್ಮ ಸಂಗಮ್ ಬಳಿಯಲ್ಲಿನ ನಿವಾಸದಲ್ಲಿ ಸಂಸದೆ ಮೂಲಕ ಪ್ರಧಾನಿಗೆ 5 ಲಕ್ಷ ರೂ.ಗಳ ನೆರವು ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಡಾ| ಪಡಿಯಾರ್, ೨೦ ವರ್ಷಗಳ ಹಿಂದೆ ಸ್ವದೇಶಿ ಜಾಗರಣ ಮಂಚ್ನ ಪಶ್ಚಿಮ ವಿಭಾಗ ಮುಖ್ಯಸ್ಥನಾಗಿದ್ದಾಗ ಕಾರ್ಯಕ್ರಮವೊಂದಕ್ಕೆ ನರೇಂದ್ರ ಮೋದಿ ಬಂದಿದ್ದರು. ಆ ವೇಳೆಯಲ್ಲಿ […]