ಪೆರ್ಡೂರು ಜೋಗಿಬೆಟ್ಟು: ಇಂಚರ ಗೆಳೆಯರ ಬಳಗದಿಂದ ಪ್ಲಾಸ್ಟಿಕ್ ಮುಕ್ತ ಸ್ವಚ್ಚತಾ ಆಂದೋಲನ

ಉಡುಪಿ: ಇಂಚರ ಗೆಳೆಯರ ಬಳಗ ಜೋಗಿಬೆಟ್ಟು ಪೆರ್ಡೂರು ಇದರ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ 3ನೇ ಕಾರ್ಯಕ್ರಮ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಭಾನುವಾರ ನಡೆಯಿತು. ಬೆಳಿಗ್ಗೆ 8 ರಿಂದ ಜೋಗಿಬೆಟ್ಟಿನಿಂದ ಪ್ರಾರಂಭಿಸಿ ಹತ್ರಬೈಲು ಭಜನಾ ಮಂದಿರದವರೆಗೆ, ಪಾಡಿಗಾರ ಕೈಕಂಬ ರಸ್ತೆಯಿಂದ ಪೆರ್ಡೂರು ಹೈಸ್ಕೂಲ್ ನ ವರೆಗೆ ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭ ದಿವಾಕರ್ ಶೆಟ್ಟಿ, ಹೊಸನಗರದ ಪಿ.ಡಿ.ಓ ಅಧಿಕಾರಿ ವಿಶ್ವನಾಥ್, ಉದ್ಯಮಿ ಪ್ರವೀಣ್ ಸೇರ್ವೇಗಾರ್ ಹತ್ರಬೈಲು, ಶ್ರೀ ರಾಮ ಭಜನಾ ಮಂಡಳಿ […]