ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ.

ಪೆರ್ಡೂರು: ಪೆರ್ಡೂರು ಬಂಟರ ಸೌಹಾರ್ದ ಸಹಕಾರಿಯ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಶ್ರೀಮತಿ ಸರ್ವಾಣಿ ಪಲ್ಲಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಪೆರ್ಡೂರಿನಲ್ಲಿ ನಡೆಸಲಾಯಿತು. ಮುಂದಿನ ಸಾಲಿನ ಮಹಾಸಭೆಯಲ್ಲಿ ಮೊದಲು ಸಹಕಾರಿಯ ಶಾಖೆಗಳನ್ನು ವಿಸ್ತರಿಸಲಾಗುವುದೆಂದು ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಶಾಂತರಾಮ ಸೂಡ ಅವರು ಹೇಳಿದರು. ಈ ಸಂದರ್ಭದಲ್ಲಿ ಶೇ.10 ಡಿವಿಡೆಂಟ್ ಘೋಷಿಸಿದರು. ರೂ.6 ಲಕ್ಷದಷ್ಟು ವಿದ್ಯಾರ್ಥಿ ವೇತನ, ವಸತಿ, ಆರೋಗ್ಯ ವಿಚಾರದಲ್ಲಿ ಘೋಷಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಸುಧಾಕರ […]