“ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ಆಹಾರ ನೀಡುವುದು ಉತ್ತಮ”

ಉಡುಪಿ: ಸರಕಾರದ ನಿಷೇಧಾಜ್ಞೆಯಿಂದ ಅಂಗಡಿ ಹೋಟೆಲುಗಳು ಮುಚ್ಚಿವೆ. ಅವುಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ ಬೀದಿ ನಾಯಿಗಳ ಪಾಡೂ ಹೇಳದಂತಾಗಿದೆ. ಒಂದಡೆ ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿರುವ ಶ್ವಾನ ಪ್ರಿಯರು ನಿಷೇಧಾಜ್ಞೆ ಕಾರಣದಿಂದ ರಸ್ತೆಗೆ ಸುಳಿದಾಡುವಂತಿಲ್ಲ.ಆದರೂ ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ನೀಡುವುದು ಉತ್ತಮ ಎಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. ಉಡುಪಿ ನಗರದಲ್ಲಿ ನೂರಾರು ಬೀದಿ ನಾಯಿಗಳಿವೆ. ಅವುಗಳು ಹಸಿವೆಯಿಂದ ಬಳಲುತ್ತಿರುವುದನ್ನು ಕಂಡು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅವುಗಳಿಗೆ ನಿತ್ಯವು ಆಹಾರ […]