ವಿಶೇಷ ಮಕ್ಕಳ ಶಾಲೆಗಳಿಗೆ ದೊಡ್ಡಮಟ್ಟದ ಅನುದಾನ ನೀಡುವ ಪ್ರಯತ್ನ:ರಘುಪತಿ ಭಟ್

ಉಡುಪಿ: ಕೇಂದ್ರ ಸರ್ಕಾರವು ಶಾಸಕರ ನಿಧಿಯಿಂದ ಶೇ. 5ರಷ್ಟು ಅನುದಾನ ವಿಶೇಷ ಮಕ್ಕಳಿಗೆಕಡ್ಡಾಯವಾಗಿ ಮೀಸಲಿಡಬೇಕೆಂಬ ಕಾನೂನು ರೂಪಿಸಿದೆ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳಶಾಲೆಗೆ ಗರಿಷ್ಟ ಪ್ರಮಾಣದ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಹಾಗೂ ಮಣಿಪಾಲ ಅರ್ಚನಾ ಟ್ರಸ್ಟ್ನಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರಆಯೋಜಿಸಲಾದ ಮಣಿಪಾಲದ ವಿಶೇಷ ಮಕ್ಕಳ ಪುನವರ್ಸತಿ ಕೇಂದ್ರ ‘ಆಸರೆ’ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಶಮಾನೋತ್ಸವವನ್ನು ಉದ್ಘಾಟಿಸಿ ಅಂಬಲಪಾಡಿ […]