ರಥಬೀದಿ ಆಟೊ ಚಾಲಕರು–ಮಾಲೀಕರ ಸಂಘದ ಅಧ್ಯಕ್ಷರಾಗಿ ನಾಗೇಶ್‌ ಡಿ. ನಾಯಕ್‌ ಆಯ್ಕೆ

ಉಡುಪಿ: ಇಲ್ಲಿನ ರಥಬೀದಿ ಆಟೊ ಚಾಲಕರು ಹಾಗೂ ಮಾಲೀಕರ ಸಂಘದ 2020–21ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಗೇಶ್‌ ಡಿ. ನಾಯಕ್‌ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷ– ವೆಂಕಟೇಶ್‌ ಪೈ, ಉಪಾಧ್ಯಕ್ಷ–ಹರೀಶ್‌ ಡಿ. ಅಂಚನ್‌, ಸದಾಶಿವ ಪೂಜಾರಿ ದೆಂದೂರುಕಟ್ಟೆ, ಪ್ರಧಾನ ಕಾರ್ಯದರ್ಶಿ–ನಾಗರಾಜ ಕಾಮತ್‌ ಮರ್ಣೆ, ಜಂಟಿ ಕಾರ್ಯದರ್ಶಿ ರಾಘವೇಂದ್ರ ಬಿ.ಜಿ., ಕೋಶಾಧಿಕಾರಿ–ಸಂತೋಷ್‌ ಚಿಟ್ಪಾಡಿ, ಕ್ರೀಡಾ ಕಾರ್ಯದರ್ಶಿ–ಹರೀಶ್‌ ನಾಯ್ಕ್‌ ದೊಡ್ಡಣಗುಡ್ಡೆ ನೇಮಕಗೊಂಡಿದ್ದಾರೆ. ಗೌರವ ಸಲಹೆಗಾರರಾಗಿ ಶಂಕರ್‌ ಶೇರಿಗಾರ್‌, ಗೋವಿಂದ ಶೇರಿಗಾರ್‌, […]