ಎರಡು ಮೂರು ದಿನದಲ್ಲಿ ಏನಾಗುತ್ತೆ ಎಂದು ಹೇಳಲಿಕ್ಕೂ ಸಾಧ್ಯವಿಲ್ಲ ಸಚಿವರ ಮುಂದೆಯೇ ಮೈತ್ರಿ ಸರ್ಕಾರವನ್ನು ಅಣಕಿಸಿದ ಶಾಸಕ ಸುಕುಮಾರ ಶೆಟ್ಟಿ

ಕುಂದಾಪುರ: ಸೋಮವಾರ ಕೆರಾಡಿ ಆರೋಗ್ಯ ಉಪಕೇಂದ್ರದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರ ಮುಂದೆಯೇ ಬೈಂದೂರು ಶಾಸಕ ಬಿಎಮ್ ಸುಕುಮಾರ ಶೆಟ್ಟಿ ದೋಸ್ತಿ ಸರ್ಕಾರವನ್ನು ಅಣಕಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಶಾಸಕರು ಮಾತನಾಡುತ್ತಾ, ಕೆರಾಡಿ ಆರೋಗ್ಯ ಉಪಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ವಂಡ್ಸೆ ಆರೋಗ್ಯ ಕೇಂದ್ರಕ್ಕೆ ಇನ್ನೊಬ್ಬ ವೈದ್ಯರನ್ನು ನೇಮಿಸಲು ಪ್ರಯತ್ನ ನಡೆಸುತ್ತೇನೆ. ಎಲ್ಲವೂ ದೇವರ ಇಚ್ಚೇ. ಮನಸ್ಸು ಮಾಡಿದರೆ ನಾಳೆ ದೇವರು ಏನೂ ಮಾಡಬಹುದು. ಇನ್ನು ಎರಡು ಮೂರು ದಿವಸದಲ್ಲಿ ಏನಾಗುತ್ತೆ […]