ಮಣಿಪಾಲ: ಮಂಚಿಕೆರೆಯಲ್ಲಿ ಮತ್ತೊಮ್ಮೆ ಭೂಮಿ ಬಿರುಕು; ಆತಂಕ
ಉಡುಪಿ: ಮಣಿಪಾಲದ ಮಂಚಿಕೆರೆ ಎಂಬಲ್ಲಿ 5 ವರ್ಷಗಳ ಹಿಂದೆ ಬಿರುಕುಗೊಂಡಿದ್ದ ಭೂಮಿ, ಸದ್ಯ ಮತ್ತೊಮ್ಮೆ ಬಿರುಕು ಕಾಣುತ್ತಿದ್ದು ಆ ಭಾಗದಲ್ಲಿ ಆತಂಕ ಮನೆ ಮಾಡಿದೆ. ಐದು ವರ್ಷಗಳ ಬಿರುಕುಗೊಂಡ ಬಳಿಕ ಆ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಅಂದು ಭೂಮಿಯ ಭೂಕಂಪನ ವೇಳೆ ಸಂಭವಿಸುವ ಬಿರುಕಿನಂತಿತ್ತು. 2014 ರಲ್ಲಿ ಬಿರುಕುಗೊಂಡ ವೇಳೆ ಆ ಭಾಗಕ್ಕೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವರದಿ ತಯಾರಿಸಿ ಜಿ.ಪಂ.ಗೆ ನೀಡಿದ್ದು, ಮಲ್ಪೆಯಿಂದ ಉಪ್ಪೂರು, ಮಣಿಪಾಲ, ಪರ್ಕಳ ಪ್ರದೇಶಗಳಲ್ಲಿ […]