ಮಣಿಪಾಲ: ಭತ್ತ ಸಾಗಿಸುತ್ತಿದ್ದ ಲಾರಿ ಪಲ್ಟಿ; ಅಪಾಯದಿಂದ ಚಾಲಕ ಪಾರು
ಮಣಿಪಾಲ: ಉಡುಪಿಯದ ಕಾರ್ಕಳಕ್ಕೆ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ಮಣಿಪಾಲದಲ್ಲಿ ನಡೆದಿದೆ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಣಿಪಾಲ ಮುಖ್ಯ ರಸ್ತೆಯಲ್ಲಿ ಅರೆಬರೆ ಹೆದ್ದಾರಿ ಕಾಮ ಗಾರಿಯಿಂದ ಎದುರಿಗೆ ಬಂದ ಬೈಕ್ವೊಂದನ್ನು ತಪ್ಪಿಸಲು ಮುಂದಾಗಿದ್ದು, ಈ ವೇಳೆ ಲಾರಿಯ ಚಕ್ರ ಕಾಂಕ್ರಿಟ್ ರಸ್ತೆಯಿಂದ ಕೆಳಗೆ ಜಾರಿದ ಪರಿಣಾಮ ಲಾರಿ ಉರುಳಿಬಿದ್ದಿದೆ. ಲಾರಿಯು ಹಳಿಯಾಳದಿಂದ ಕಾರ್ಕಳ ರೈಸ್ ಮಿಲ್ಗೆ ಭತ್ತವನ್ನು ಸಾಗಿಸುತಿತ್ತು ಎಂದು ತಿಳಿದುಬಂದಿದೆ. ಅಪಘಾತದಿಂದ ಲಾರಿ […]