ಸಾಲಿಗ್ರಾಮ: ನಾಳೆ (ಫೆ.21) “The Tawa Punjab” ರೆಸ್ಟೋರೆಂಟ್ ನ ಶುಭಾರಂಭ

ಉಡುಪಿ: ರುಚಿಕರ ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾಗಿರುವ “The Tawa Punjab” ರೆಸ್ಟೋರೆಂಟ್ ನಾಳೆ (ಫೆ.21) ಸಂಜೆ 6ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66, ಸಾಲಿಗ್ರಾಮ, ಕುಂದಾಪುರ ಇಲ್ಲಿ ಶುಭಾರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು, ಕಿರುತೆರೆ ನಟಿ ಗಗನ, ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಚಿತ್ರನಟರಾದ ಅರ್ಜುನ್ ಕಾಪಿಕಾಡ್, ಕವೀಶ್ ಶೆಟ್ಟಿ, ಸಾಲಿಗ್ರಾಮ ಗಣೇಶ್ ಗ್ರಾಂಡ್ ಹೋಟೆಲ್ ನ ಅಯ್ಯಪ್ಪ, ಬಿಗ್ ಬಾಸ್ ಸೀಸನ್ 11ರ […]