ಉಳುವವನ ಗೌರವಿಸಿ ಕೃಷಿ ಸಂಸ್ಕ್ರತಿ ಉಳಿಸೋಣ: ಬಾಲಕೃಷ್ಣ ಮದ್ದೋಡಿ

ಉಡುಪಿ: ಭಾರತೀಯ ಸಂಸ್ಕ್ರತಿಯ ಜೀವನಾಡಿಯಾದ ಕೃಷಿ ಜೀವನ ಇಂದು ನಿಧಾನಗತಿಯಿಂದ ನಶಿಸುವತ್ತ ಸಾಗಿದೆ. ಯುವ ಜನತೆಗೆ ಕೃಷಿಯ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಜಗತ್ತಿಗೆ ಕೃಷಿ ಉತ್ಪನ್ನಗಳನ್ನು ಪೂರೈಸುತಿದ್ದ ಭಾರತವು ಇಂದು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದೆ. ಕೃಷಿಯನ್ನೇ ನಂಬಿ ಕೊಂಡು ಜೀವನ ಮಾಡುತ್ತಿರುವ ಕುಟುಂಬದರಿಗೆ ಬೆಲೆಯೇ ಇಲ್ಲವಾಗಿದೆ. ಕೃಷಿಕರು ಸವಲತ್ತುಗಳಿಗೆ ಸರಕಾರದಿಂದ ಕೈ ಚಾಚುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕೃಷಿಕರನ್ನು ಗೌರವಿಸಿ ಅವರ ಉದ್ಯೋಗವನ್ನು ಪ್ರೋತ್ಸಾಹಿಸದೆ ಇದ್ದರೆ ಮುಂದಿನ ಜನಾಂಗವು ಕೃಷಿ ಉತ್ಪನ್ನಗಳನ್ನು ಸಂಪೂರ್ಣವಾಗಿ […]