ನಿರಾಶ್ರಿತರು, ನಿರ್ಗತಿಕರಿಗೆ ಕೆ.ಎಂ.ಎಫ್ ವತಿಯಿಂದ 5000 ಲೀ ಉಚಿತ ಹಾಲು ವಿತರಣೆ

ಉಡುಪಿ ಏ.3: ಕೊರೋನಾ ನಿಯಂತ್ರಣ ಕ್ರಮಗಳಿಂದ ತೊಂದರೆಗೊಳಗಾದ ಉಡುಪಿ ಜಿಲ್ಲೆಯಲ್ಲಿನ ನಿರಾಶ್ರಿತರು, ನಿರ್ಗತಿಕರು , ಕೂಲಿ  ಕಾರ್ಮಿಕರು, ಮತ್ತು ಬಡ ಜನತೆಗೆ ಕೆ.ಎಂ.ಎಫ್ ವತಿಯಿಂದ  ಪ್ರತಿನಿತ್ಯ 5000 ಲೀ ಹಾಲು ನ್ನು ಏಪ್ರಿಲ್ 3 ರಿಂದ  14 ರ ವರೆಗೆ ಉಚಿತವಾಗಿ  ವಿತರಿಸುವ ಕಾರ್ಯಕ್ರಮಕ್ಕೆ , ಶುಕ್ರವಾರ ಉಡುಪಿ ನಗರಸಭೆ ಆವರಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ, ದ.ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹಗ್ಡೆ , ರಾಜ್ಯ ಸರ್ಕಾರದ ಸೂಚನೆಯಂತೆ , ಉಡುಪಿ ಜಿಲ್ಲೆಯಲ್ಲಿ […]