ಉಡುಪಿಯಲ್ಲಿ ಕೆಜಿಎಫ್ ಗೆ ಟಿಕೆಟ್ ಸಿಗದ ಹಿನ್ನೆಲೆ :ಯಶ್ ಅಭಿಮಾನಿಗಳಿಂದ ದಾಂದಲೆ

ಉಡುಪಿ: ಉಡುಪಿಯಲ್ಲಿ ಕೆಜಿಎಫ್  ಚಲನಚಿತ್ರ ಟಿಕೆಟ್  ಸಿಗದ ಹಿನ್ನೆಲೆ ಯಶ್  ಅಭಿಮಾನಿಗಳು  ದಾಂದಲೆ ನಡೆಸಿದ  ಘಟನೆ ಅಲಂಕಾರ್ ಚಿತ್ರಮಂದಿರದಲ್ಲಿ  ನಡೆದಿದೆ. ಕೆಜಿಎಫ್ ಚಲನಚಿತ್ರ  ರಾಜ್ಯಾದ್ಯಂತ  ಮಾತ್ರವಲ್ಲದೆ   ದೇಶವಿದೇಶಗಳಲ್ಲಿ   ಶುಕ್ರವಾರ ಬಿಡುಗಡೆ ಗೊಂಡಿದೆ . ಉಡುಪಿಯ  ಅಲಂಕಾರ್ ಚಿತ್ರಮಂದಿರದಲ್ಲಿ   ಪ್ರಥಮ ಪ್ರದರ್ಶನ ಮುಂಜಾನೆ ೧೦ ಕ್ಕೆ  ಪ್ರಾರಂಭವಾಗಿತ್ತು. ಆದಾಗಲೇ  ೧೦೦ಕ್ಕೂ ಹೆಚ್ಚು  ಯಶ್ ಅಭಿಮಾನಿಗಳು  ನಿರಾಸೆಗೊಂಡಿದ್ದರು . ಮಧ್ಯಾಹ್ನದ  ಟಿಕೆಟ್  ಈಗಾಗಲೇ ನೀಡಬೇಕೆಂದು   ಚಲನಚಿತ್ರದ ಮಂದಿರದ   ಸಿಬ್ಬಂದಿಗಳಲ್ಲಿ ವಾಗ್ವಾದಕ್ಕೆ ಇಳಿದರು.  ಮಾತ್ರವಲ್ಲದೆ    ಭದ್ರತೆಗೆ  ಅಳವಡಿಸಿದ   ಗೇಟ್ ಗಳನ್ನು  […]