ಉಡುಪಿಯಲ್ಲಿ ಕೆಜಿಎಫ್ ಗೆ ಟಿಕೆಟ್ ಸಿಗದ ಹಿನ್ನೆಲೆ :ಯಶ್ ಅಭಿಮಾನಿಗಳಿಂದ ದಾಂದಲೆ

ಉಡುಪಿ: ಉಡುಪಿಯಲ್ಲಿ ಕೆಜಿಎಫ್ ಚಲನಚಿತ್ರ ಟಿಕೆಟ್ ಸಿಗದ ಹಿನ್ನೆಲೆ ಯಶ್ ಅಭಿಮಾನಿಗಳು ದಾಂದಲೆ ನಡೆಸಿದ ಘಟನೆ ಅಲಂಕಾರ್ ಚಿತ್ರಮಂದಿರದಲ್ಲಿ ನಡೆದಿದೆ. ಕೆಜಿಎಫ್ ಚಲನಚಿತ್ರ ರಾಜ್ಯಾದ್ಯಂತ ಮಾತ್ರವಲ್ಲದೆ ದೇಶವಿದೇಶಗಳಲ್ಲಿ ಶುಕ್ರವಾರ ಬಿಡುಗಡೆ ಗೊಂಡಿದೆ . ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರಥಮ ಪ್ರದರ್ಶನ ಮುಂಜಾನೆ ೧೦ ಕ್ಕೆ ಪ್ರಾರಂಭವಾಗಿತ್ತು. ಆದಾಗಲೇ ೧೦೦ಕ್ಕೂ ಹೆಚ್ಚು ಯಶ್ ಅಭಿಮಾನಿಗಳು ನಿರಾಸೆಗೊಂಡಿದ್ದರು . ಮಧ್ಯಾಹ್ನದ ಟಿಕೆಟ್ ಈಗಾಗಲೇ ನೀಡಬೇಕೆಂದು ಚಲನಚಿತ್ರದ ಮಂದಿರದ ಸಿಬ್ಬಂದಿಗಳಲ್ಲಿ ವಾಗ್ವಾದಕ್ಕೆ ಇಳಿದರು. ಮಾತ್ರವಲ್ಲದೆ ಭದ್ರತೆಗೆ ಅಳವಡಿಸಿದ ಗೇಟ್ ಗಳನ್ನು […]