ಕೆರುವಾಶೆ ಬಂಗ್ಲೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ:ರಾಷ್ಟ್ರೀಯ ಪೋಷಣ್ ಅಭಿಯಾನ
![](https://udupixpress.com/wp-content/uploads/2019/09/IMG_20190927_112315386.jpg)
ಕಾರ್ಕಳ: ಸ್ವಸ್ಥ ಸದೃಢ ಆರೋಗ್ಯವೇ ನಮ್ಮ ಆಸ್ತಿ. ಉತ್ತಮ ಗುಣಮಟ್ಟದ ಪೋಷಕಾಂಶಗಳ ಪೌಷ್ಟಿಕಾಹಾರ ಸೇವಿಸುವುದು ನಮ್ಮ ಆರೋಗ್ಯ ಕಾಪಾಡಲು ಸಹಕಾರಿ ಎಂದು ಕಾರ್ಕಳ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ. ಭಾಸ್ಕರ್ ಎಂದು ತಿಳಿಸಿದರು. ಕೆರುವಾಶೆಯ ಬಂಗ್ಲೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಡಾ| ಹರಿಪ್ರಕಾಶ್ ಮಾತನಾಡಿ, ಸಾವಯವ ಕೃಷಿ ಯಿಂದ ಬೆಳೆದ ತರಕಾರಿ ಬೆಳೆಗಳು ನಮ್ಮ ದೇಹವನ್ನು ರೋಗರುಜಿನಗಳಿಂದ ಮುಕ್ತ […]