ಕೇರಳ ವಯನಾಡ್ ಭಾರೀ ಭೂಕುಸಿತ ದುರಂತ: ಸಾವಿನ ಸಂಖ್ಯೆ 150 ಏರಿಕೆ, 191 ಮಂದಿ ಆಸ್ಪತ್ರೆ ದಾಖಲು, ಹಲವರ ಸ್ಥಿತಿ ಚಿಂತಾಜನಕ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ.
ಕೇರಳ, ಜು.31: ಕೇರಳದ ವಯನಾಡಿನಲ್ಲಿ ಭಾರೀ ಭೂ ಕುಸಿತ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ 151 ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈ ಪೈಕಿ 67 ಮೃತದೇಹಗಳ ಗುರುತು ಪತ್ತೆಯಾಗಿದೆ. 191 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 3069 ಮಂದಿ ವಿವಿಧ ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಣ್ಣು, ಮರದ ದಿಮ್ಮಿಗಳಡಿಯಲ್ಲಿ ಛಿದ್ರಗೊಂಡಿರುವ ಮೃತದೇಹಗಳು ಪತ್ತೆಯಾಗತೊಡಗಿದೆ.ಬುಧವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು ,ನಾಲ್ಕು ತಂಡಗಳಾಗಿ 150 […]