ಕಟಪಾಡಿಯ ತ್ರಿಶಾ ಸಂಸ್ಥೆಯಲ್ಲಿ ಶ್ರೀ ವಿದ್ಯಾ ವಿನಾಯಕ ಸಂಭ್ರಮೋತ್ಸವ

ಕಟಪಾಡಿ: ತ್ರಿಶಾ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಅನ್ನು ಕೊಡುಗೆಯಾಗಿ ನೀಡಲು ದೇಣಿಗೆ ಸಂಗ್ರಹಕ್ಕಾಗಿ ಶ್ರೀ ವಿದ್ಯಾ ವಿನಾಯಕನ ಮಹೋತ್ಸವವನ್ನು ಆರಂಭಿಸಿದ್ದು ಈ ಬಾರಿ 4ನೇ ವರ್ಷದ ಮಹೋತ್ಸವವನ್ನು ಅದ್ದೂರಿಯಿಂದ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಸಪ್ಟೆಂಬರ್ 7 ರಿಂದ ಸೆಪ್ಟೆಂಬರ್ 9 ವರೆಗೆ ಆಚರಿಸಲಾಯಿತು. ಸೆ. 7ರಂದು ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಗಣಹೋಮ, ಭಜನಾ ಕಾರ್ಯಕ್ರಮಗಳ ಮೂಲಕ ಆರಂಭಿಸಲಾಯಿತು. ಸೆ. 8 ರಂದು ಯುವ ವಾಗ್ಮಿ, ಲೇಖಕರಾದ ದೀಕ್ಷಿತ್ ನಾಯರ್ […]