ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕೈಬಿಟ್ಟ ಕಟೀಲು ಮೇಳ; ಭಾಗವತಿಕೆಗೆ ಕುಳಿತಾಗಲೇ ಏಕಾಏಕಿ ಹೊರಕಳಿಸಿದ ವ್ಯವಸ್ಥಾಪಕರು

  ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕಟೀಲು ಮೇಳದಿಂದ ಏಕಾಏಕಿ ಕೈ ಬಿಡಲಾಗಿದೆ. ಶುಕ್ರವಾರ ಕಟೀಲು ದೇವಸ್ಥಾನದ ಯಕ್ಷಗಾನದ ಮೇಳದ ಆರು ಮೇಳದ ಮೊದಲ ಸೇವೆ ಆಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ‌ ಈ ವೇಳೆ ಭಾಗವತಿಕೆಗೆ ಬಂದ ಕುಳಿತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಮೇಳದ ವ್ಯವಸ್ಥಾಪಕರು ಏಕಾಏಕಿ ಬಂದು ಭಾಗವತಿಕೆಯಿಂದ ಎಬ್ಬಿಸಿದ್ದಾರೆ. ಕಟೀಲು ಮೇಳದ ಯಜಮಾನಿಕೆ ವಿಚಾರವಾಗಿ ಏಲಂ ಪ್ರಕ್ರಿಯೆ ನಡೆಸಬೇಕು ಅಂತ […]