ತ್ರಿಶಾ ವಿದ್ಯಾ ಕಾಲೇಜು ವಾರ್ಷಿಕೋತ್ಸವ

ಕಟಪಾಡಿ : ಕರಾವಳಿಯ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ ಕಾಳಿಕಾಂಬ ವಿಶ್ವಕರ್ಮೇಶ್ವರ ಸಭಾಭವನ ಅಗ್ರಹಾರ ಕಟಪಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಯುಕೆ ಅಂಡ್ ಕೋ ಕಂಪನಿ ಇದರ ಸ್ಥಾಪಕರಾದ ಕೆ. ಉಲ್ಲಾಸ್ ಕಾಮತ್ ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಿ ಸ್ವಂತ ಉದ್ಯೋಗವನ್ನು ನೀಡುವವರಾಗಬೇಕು. ಹೊಸ ಯೋಜನೆ […]