ನಟಿ ಕಾರುಣ್ಯ ರಾಮ್​ ಆಯೋಜಿಸಿದ ‘ಅಂಗಾಂಗ ದಾನ ಶಿಬಿರ’ಕ್ಕೆ ಅಶ್ವಿನಿ ಪುನೀತರಾಜಕುಮಾರ್​, ಧ್ರುವ ಸರ್ಜಾ ಸಾಥ್​

ನಟಿ‌ ಕಾರುಣ್ಯ ರಾಮ್ ಇತ್ತೀಚೆಗೆ ಕರ್ನಾಟಕ ಸಿಂಡಿಕೇಟ್​ ಫೌಂಡೇಶನ್​ ಹಾಗೂ ಕಿಮ್ಸ್​ ಆಸ್ಪತ್ರೆಯ ಸಹಯೋಗದಲ್ಲಿ ‘ಅಂಗಾಂಗ ದಾನ ಶಿಬಿರ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಿನಿಮಾ ಅಭಿನಯದ ಜೊತೆಗೆ ತಮ್ಮದೇ ಆದ ಸಂಸ್ಕಾರ ಟ್ರಸ್ಟ್​ ವತಿಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರ್ತಾ ಇದ್ದಾರೆ. ಇತ್ತೀಚೆಗೆ ಕರ್ನಾಟಕ ಸಿಂಡಿಕೇಟ್​ ಫೌಂಡೇಶನ್​ ಹಾಗೂ ಕಿಮ್ಸ್​ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು’ವಜ್ರಕಾಯ’, ‘ಕಿರುಗೂರಿನ ಗಯ್ಯಾಳಿಗಳು’ ಹಾಗೂ ‘ಪೆಟ್ರೋಮ್ಯಾಕ್ಸ್’ ಚಿತ್ರಗಳಿಂದ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ‌ ಕಾರುಣ್ಯ ರಾಮ್. […]