ವಿಶ್ವಾಸ ಮತಕ್ಕೆ ಸೋಲು: ರಾಜ್ಯದಲ್ಲಿ ಮೈತ್ರಿ ಸರಕಾರ ಪತನ

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಜಂಗಿ ಕುಸ್ತಿಗೆ ಕಾರಣವಾಗಿದ್ದ ವಿಧಾನ ಸಭೆಯಲ್ಲಿ ಕೊನೆಗೂ ಮಂಗಳವಾರ ಸಂಜೆ ವಿಶ್ವಾಸ ಮತ ಪರ ವಿರುದ್ಧ ನಡೆದ ಚರ್ಚೆ ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಮ್ಮಿಶ್ರ ಸರಕಾರಕ್ಕೆ ಸೋಲಾಗಿದ್ದು, ಕುಮಾರ ಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಪತನಗೊಂಡಿದೆ. ಆ ಮೂಲಕ ದೋಸ್ತಿ ಸರಕಾರ ಒಂದು‌ ವರ್ಷದ ಆಡಳಿತ ಕೊನೆಗೊಂಡಿದೆ.‌ ವಿಶ್ವಾಸ ಮತದಾನದ ಚರ್ಚೆಯ ಸಂದರ್ಭ ಒಂದು ಹಂತದಲ್ಲಿ ಸಿಎಂ ತಾನು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಆದರೆ ಕೊನೆಗೆ […]