ಕಾರ್ಕಳ: ಸಿಂಧೂರ ನಾಟಕ ತಂಡದಿಂದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ದಿನಾಂಕ 17 ಜುಲೈ ಭಾನುವಾರ ಕಾರ್ಕಳ ಬಂಡಿಮಠದ ಮೂಡು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಿಂಧೂರ ಕಲಾವಿದೆರ್ ಕಾರ್ಲ ಇವರ 7 ನೇ ವರ್ಷದ ಸಂಭ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಆಮಂತ್ರಣ ಪರಿವಾರ ಅಳದಂಗಡಿ ಇದರ ಸಂಸ್ಥಾಪಕರಾದ ವಿಜಯ್ ಕುಮಾರ್ ಜೈನ್ ಉದ್ಘಾಟಿಸಿ ನಾಟಕ ತಂಡದ ಇಂತಹ ಸಾಮಾಜಿಕ ಕಾರ್ಯಕ್ರಮ ಶ್ಲಾಘನೀಯ ಎಂದರು. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತೀರುವ ಸಿಂಧೂರ ನಾಟಕ ತಂಡ ರಾಜ್ಯಕ್ಕೆ ಮಾದರಿ ಎಂದರು. ಧರ್ಮಗುರುಗಳಾದ ಡೊಮಿನಿಕ್ ವೇಗಸ್ ಇಂದೋರ್ ಮಾತನಾಡಿ ಮಕ್ಕಳು ಈ […]