ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಮಾಲಿಕೆ ಕಾರ್‍ಯಕ್ರಮ

ಕಾರ್ಕಳ: ಬ್ರಿಟಿಷ್ ಆದಿಪತ್ಯದ ಕಾಲದಲ್ಲಿ ನಾರಾಯಣ ಗುರುಗಳು ಸಾರಿದ ತತ್ವಗಳು ಇಂದಿನ ವೈಜ್ಙಾನಿಕ ಯುಗವೂ ಕೂಡಾ ಅನುಸರಿಸುವಂತದ್ದು ನಾರಾಯಣ ಗುರುಗಳು ತಮಗೆ ಸವಾಲಾಗಿದ್ದ ಜಾತಿ ವ್ಯವಸ್ಥೆಯ ಬಗ್ಗೆ ಧಾರ್ಮಿಕ ಹೋರಾಟವನ್ನು ಮಾಡಿ ಜಾತಿಯ ಅಂತರವನ್ನು ದೂರ ಮಾಡಿದರು. ಜನರಿಗೆ ಶಿಕ್ಷಣವನ್ನು ನೀಡುವುದಕ್ಕಿಂತ ಹೆಚ್ಚಾಗಿ ಚಿಂತನೆಗೆ ಒಳಮಾಡಿದರು, ನಮ್ಮನ್ನು ನಾವು ಅರಿಯದ ಹೊರತು ದೇವರ ದರ್ಶನ ಪಡೆಯಲು ಸಾಧ್ಯವಿಲ್ಲ ಹಾಗೂ ಇಂದು ನಾರಾಯಣ ಗುರುಗಳನ್ನು ಆರಾಧನೆಯ ದೃಷ್ಟಿಯಲ್ಲಿ ನೋಡುತ್ತಿದೇವೆ ವಿನಃ ಅವರ ತತ್ವಗಳನ್ನು ಅಳವಡಿಸಿಕೊಂಡಿಲ್ಲ ಮತ್ತು ಧರ್ಮಕ್ಕೆ ನಮ್ಮದೇ […]