ಕಾರ್ಕಳ: ಕಡಿಮೆ ಕಲೆಕ್ಷನ್ ನಿಂದ ವೇಷಧಾರಿಗಳಿಗೆ ಮಂಡೆಬಿಸಿ ! ದುಡ್ಡು ಸಿಗದೇ ಹೈರಾಣಾದ್ರು ವೇಷದಾರಿಗಳು!!

(ವೇಷದಾರಿಗಳ ಮಾತು ಕೇಳಿ) ವರದಿ:ಚರಣ್ ಸಂಪತ್ ಕಾರ್ಕಳ ಕಾರ್ಕಳ :  ಈ ಬಾರಿ ಅಷ್ಟಮಿ ಹಾಗೂ ಗಣೇಶೋತ್ಸವ  ವೇಷಧಾರಿಗಳಿಗೆ ಹಬ್ಬದ ಸಂದರ್ಭ ಕಡಿಮೆ ಹಣ ಸಂಗ್ರಹವಾಗಿದ್ದು ವೇಷದಾರಿಗಳು ಹತಾಶರಾಗಿದ್ದಾರೆ.  ಬಹಳ  ನಿರೀಕ್ಷೆಯನ್ನಿಟ್ಟುಕೊಂಟು ಕಾರ್ಕಳಕ್ಕೆ ಅಗಮಿಸಿದ 1೦೦ಕ್ಕೂ ಅಧಿಕ ವೇಷದಾರಿಗಳು ತಮ್ಮ ಜೇಬನ್ನು ಭರ್ತಿ ಮಾಡದೇ ಹಿಂದಿರುಗುತ್ತಿದ್ದಾರೆ. ಪೆಡಂಭೂತ, ರಕ್ಷಸ ವೇಷ, ಯಕ್ಷಗಾನದ ವೇಷ, ಹಾಸ್ಯಭರಿತ ವೇಷ, ರಾಜರ ವೇಷ ಧರಿಸಿದ ವೇಷಧಾರಿಗಳು ಅಂಗಡಿ, ಮನೆಗಳಿಗೆ ತೆರಳುವ ಮೂಲಕ ನಗರ ತಾಲೂಕು ಸಂಚರಿಸುತ್ತಿದ್ದಾರೆ. ವೇಷ ಧರಿಸಿದ ವೇಷಧಾರಿಗಳು ಸಾರ್ವಜನಿಕರನ್ನು […]