ಅ.19 ರಂದು ಕಾರ್ಕಳದಲ್ಲಿ ಕಲಾಶ್ರೀ ಶಿಬಿರ: ಮಕ್ಕಳಿಗೆ ಕಾದಿವೆ ಭರ್ಜರಿ ಸ್ಪರ್ಧೆ, ಬಹುಮಾನಗಳು

ಉಡುಪಿ : ಕಾರ್ಕಳ ತಾಲೂಕು ಶಿಶು ಅಭಿವೃಧ್ಧಿ ಯೋಜನೆ, ಸೌಹಾರ್ಧ ಸ್ತ್ರೀಶಕ್ತಿ ಭವನ, ಕಾರ್ಕಳ ಇಲ್ಲಿ ಅಕ್ಟೋಬರ್ 19 ರಂದು ಬೆಳಗ್ಗೆ 9 ಕ್ಕೆ ಕಲಾಶ್ರೀ ಶಿಬಿರವನ್ನು ಆಯೋಜಿಸಲಾಗಿದೆ. ಕಲಾಶ್ರೀ ಪ್ರಶಸ್ತಿ: ೯ ರಿಂದ ೧೬ ವರ್ಷದೊಳಗಿನ ಮಕ್ಕಳು ಈ ಕೆಳಗಿನ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸೃಜನಾತ್ಮಕ ಕಲೆ : ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು), ಸೃಜನಾತ್ಮಕ ಬರವಣಿಗೆ : ಕಥೆ, ಕವನ, ಪ್ರಬಂಧ ಬರೆಯುವುದು (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು), ಸೃಜನಾತ್ಮಕ ಪ್ರದರ್ಶನ ಕಲೆ: […]