ಧರ್ಮಸ್ಥಳ-ಕಾರ್ಕಳದಲ್ಲಿ ಮತ್ತೆ ರಿಂಗಣಿಸಿತು ನಿಷೇಧಿತ ಸ್ಯಾಟಲೈಟ್ ಫೋನ್ !: ರಿಂಗಣದ ಜಾಡು ಹಿಡಿದು ಹೊರಟಿದೆ ತನಿಖಾ ತಂಡ!
![](https://udupixpress.com/wp-content/uploads/2020/07/UTB8vdZqrOaMiuJk43PTq6ySmXXaj.jpg_350x350.jpg)
ಮಂಗಳೂರು: ಧರ್ಮಸ್ಥಳ-ಕಾರ್ಕಳದಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅರಣ್ಯ ಪ್ರದೇಶ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕಕಕ್ಕೆ ಬಂದಿದೆ ಎನ್ನಲಾಗಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆ ‘ರಾ’ ಗಮನಕ್ಕೆ ಬಂದಿದ್ದು. ಇದೀಗ ತನಿಖೆ ಆರಂಭಗೊಂಡಿದ್ದು ಆಂತರಿಕ ಭದ್ರತಾ ದಳ ಹಾಗೂ ಗುಪ್ತಚರ ದಳ ತನಿಖೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ. ಅಂದ ಹಾಗೆ ಕಳೆದ ವರ್ಷವೂ ಬೆಳ್ತಂಗಡಿಯ ಗೋವಿಂದೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸ್ಯಾಟಲೈಟ್ […]